Advertisement
ರಾಜ್ಯದ ಎಲ್ಲ ವಿಭಾಗದ ಆಯುಷ್ ವೈದ್ಯರುಗಳ ವೇತನ ಹೆಚ್ಚಿಸುವ ಕುರಿತು ಮೇ 5ರಂದು ಸಾಂಕೇತವಾಗಿ ಕಪ್ಪು ಬಟ್ಟೆ ಧರಿಸಿ ಸೇವೆ ಮುಂದುವರಿಸಲಾಗಿತ್ತು. ಆದರೆ, ಸರಕಾರ ಸ್ಪಂದಿಸದೆ ಇರುವ ಕಾರಣದಿಂದ ಮೇ 23ರಿಂದಲೇ ಎಲ್ಲ ವಿಭಾಗದ ಗುತ್ತಿಗೆ ಆಯುಷ್ ವೈದ್ಯರು, ಆಯುಷ್ ವಿದ್ಯಾರ್ಥಿಗಳು ರಾಜ್ಯಾದ್ಯಂತ ಸಾಮೂಹಿಕವಾಗಿ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಈಗ ಕೋವಿಡ್-19 ತುರ್ತು ಸಮಯದಲ್ಲಿ ಹಲವಾರು ಜಿಲ್ಲೆಗಳಲ್ಲಿ ಖಾಸಗಿ ಆಯುಷ್ ವೈದ್ಯರು ಫೆವರ್ ಕ್ಲಿನಿಕ್ ಹಾಗೂ ಕ್ವಾರಂಟೈನ್ಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Advertisement
ಆಯುಷ್ ವೈದ್ಯರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶಾಸಕ ಪಾಟೀಲರಿಗೆ ಮನವಿ
02:04 PM May 27, 2020 | Suhan S |
Advertisement
Udayavani is now on Telegram. Click here to join our channel and stay updated with the latest news.