Advertisement

ಟಿಪ್ಪರ್ ಹಿಂಬದಿಗೆ ಬೈಕ್ ಢಿಕ್ಕಿ: ತಾ.ಪಂ ಸಾಮಾಜಿಕ ಲೆಕ್ಕ ಪರಿಶೋಧಕ ಸ್ಥಳದಲ್ಲೇ ಸಾವು

07:29 PM Oct 29, 2022 | Team Udayavani |

ಕುಣಿಗಲ್: ಟಿಪ್ಪರ್ ಹಿಂಬದಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ತಾಲೂಕು ಪಂಚಾಯ್ತಿ ಸಾಮಾಜಿಕ ಪರಿಶೋದಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಜ್ಯ ಹೆದ್ದಾರಿ 38 ದೊಡ್ಡಮಲಳವಾಡಿ ಗ್ರಾಮದಲ್ಲಿ ಶನಿವಾರ ( ಅ.29 ರಂದು) ಸಂಜೆ ನಡೆದಿದೆ.

Advertisement

ತುಮಕೂರು ವಿಜಯನಗರ ವಾಸಿ ಯು.ಆರ್  ಅನಂತ ಮೃತ ದುರ್ಧೈವಿ.

ಘಟನೆ ವಿವರ: ತಾಲೂಕು ಪಂಚಾಯ್ತಿ ಕಚೇರಿಯಲ್ಲಿ ತಮ್ಮ ಕರ್ತವ್ಯ ಮುಗಿಸಿಕೊಂಡು ತಮ್ಮ ಮನೆಗೆ ವಾಪಸ್ಸ್ ಆಗುತ್ತಿದ್ದ ವೇಳೆ ದೊಡ್ಡಮಲಳವಾಡಿ ಗ್ರಾಮದ ಬಳಿ ನಿಂತಿದ್ದ ಟಿಪ್ಪರ್ ಹಿಂಬದಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next