Advertisement

ಆಪರೇಷನ್‌ ಆಡಿಯೋ ಪ್ರಕರಣ;ಎಸ್‌ಐಟಿ ರಚನೆಗೆ ಆತುರವಿಲ್ಲ: ಸಿಎಂ

12:20 AM Feb 22, 2019 | Team Udayavani |

ಬೆಂಗಳೂರು: ಆಪರೇಷನ್‌ ಆಡಿಯೋ ಪ್ರಕರಣ ದ ಎಸ್‌ಐಟಿ ತನಿಖೆಯನ್ನು ಉದ್ದೇಶ ಪೂರ್ವಕವಾಗಿಯೇ ತಡ ಮಾಡಲಾಗುತ್ತಿದೆಯೇ? ಸಿಎಂ ಕುಮಾರಸ್ವಾಮಿ ಅವರ ಹೇಳಿಕೆ ಹಾಗೂ ಆಡಿಯೋ ತನಿಖೆಯ ನಿರ್ವಹಣೆ ಹೊತ್ತಿದ್ದ ತನಿಖಾಧಿಕಾರಿಯ ವರ್ಗಾವಣೆ ಇಂಥ ದ್ದೊಂದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಎಸ್‌ಐಟಿ ರಚನೆಗೆ ಯಾವುದೇ ಆತುರವಿಲ್ಲ, ಯಾರನ್ನೋ ಹೆದರಿಸಲು ತನಿಖೆ ನಡೆಸು ವುದೂ ಇಲ್ಲ ಎಂದಿದ್ದಾರೆ. ಈ ಮಧ್ಯೆ, ಪ್ರಕರಣದ ತನಿಖೆಗೆ ನಿಯೋಜನೆಗೊಂಡಿದ್ದ ಡಿವೈಎಸ್‌ಪಿ ಹರೀಶ್‌ ಅವರನ್ನು ದಿಢೀರ್‌ ವರ್ಗಾವಣೆ ಮಾಡಿರುವು ದು ಇದಕ್ಕೆ ಪುಷ್ಠಿ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next