Advertisement
ತಮಿಳುನಾಡಿನ ತೆಂಕಾಸಿ ಜಿಲ್ಲೆಯ ತಿರುವೇಂಗಡಮ್ ನಿವಾಸಿ ಮರದುಪಾಂಡಿ ಮಾರಿಮುತ್ತು (34) ಬಂಧಿತ. ಪಟಾಕಿ ಸಾಗಾಟದ ಲಾರಿ ಚಾಲಕನಾಗಿರುವ ಆರೋಪಿ, ತಮಿಳುನಾಡು ಅಥವಾ ಕರ್ನಾಟಕ ರಾಜ್ಯ ಸರ್ಕಾರದ ಯಾವುದೇ ಪರವಾನಿದೆ ಇಲ್ಲದೆ, ಅಕ್ರಮವಾಗಿ ಲಾರಿಯಲ್ಲಿ ನೂರಾರು ಪಟಾಕಿ ಬಾಕ್ಸ್ಗಳನ್ನು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
Advertisement
Arrested: ಅತ್ತಿಬೆಲೆ ಪಟಾಕಿ ದುರಂತ; ಮತ್ತೂಬ್ಬ ಆರೋಪಿ ಲಾರಿ ಚಾಲಕನ ಬಂಧನ
10:13 AM Dec 14, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.