Advertisement

Arrested: ಉಪ್ಪಳದಲ್ಲಿ ಯುವಕನ ಕೊಲೆ ಪ್ರಕರಣ: 11 ವರ್ಷಗಳ ಬಳಿಕ ಆರೋಪಿ ಬಂಧನ

07:42 PM May 16, 2024 | Team Udayavani |

ಉಪ್ಪಳ: ಉಪ್ಪಳದಲ್ಲಿ ನಡೆದ ಕೊಲೆ ಪ್ರಕರಣವೊಂದರ ಆರೋಪಿ ಕರ್ನಾಟಕದ ಭದ್ರಾವತಿ ದೇವನಹಳ್ಳಿ ನಿವಾಸಿ ಸಯ್ಯದ್‌ ಅಶಿಫ್‌(34)ನನ್ನು 11 ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ.

Advertisement

2013 ಅಕ್ಟೋಬರ್‌ 24 ರಂದು ರಾತ್ರಿ ನಡೆದ ಉಪ್ಪಳ ಮಣ್ಣಂಗುಳಿ ಮೈದಾನ ಬಳಿಯ ಮುತ್ತಲಿಬ್‌(38)ಕೊಲೆ ಪ್ರಕರಣದಲ್ಲಿ ಸಯ್ಯದ್‌ ಅಶಿಫ್‌ನನ್ನು ಬಂಧಿಸಲಾಗಿದೆ.

ಕೊಲೆ ಘಟನೆ ನಡೆದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಸಯ್ಯದ್‌ ಅಶಿಫ್‌ ಭದ್ರಾವತಿಯ ದೇವನಹಳ್ಳಿಯಲ್ಲಿರುವುದಾಗಿ ಲಭಿಸಿದ ಮಾಹಿತಿಯಂತೆ ಮಂಜೇಶ್ವರ ಪೊಲಿಸರು ಅಲ್ಲಿಗೆ ತೆರಳಿ ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next