Advertisement

ಅಟಲ್‌ ಉತ್ಸವ-ಮಾತೃ ಸಂಗಮ: ಮಕ್ಕಳ ಚಿತ್ರಕಲಾ ಸ್ಪರ್ಧೆ ಫ‌ಲಿತಾಂಶ

11:02 AM Jan 10, 2023 | Team Udayavani |

ಉಡುಪಿ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ ಪ್ರಯುಕ್ತ ಉಡುಪಿ ನಗರ ಮತ್ತು ಗ್ರಾಮೀಣ ಬಿಜೆಪಿ ವತಿಯಿಂದ ಮಾತೃ ಸಂಗಮ-ಅಟಲ್‌ ಕಲರ್‌ ಪ್ರತಿಭಾನ್ವಿತ ಮಕ್ಕಳ ಚಿತ್ರಕಲಾ ಸ್ಪರ್ಧೆಯನ್ನು ಬ್ರಹ್ಮಾವರದ ಶ್ಯಾಮಿಲಿ ಸಭಾಂಗಣದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿತ್ತು. ಆರ್ಟಿಸ್ಟ್‌ ಫೋರಂ ಸದಸ್ಯರ ಸಹಕಾರದಿಂದ ಸ್ಪರ್ಧೆ ವಿಜೇತರನ್ನು ಆರಿಸಿ ತೀರ್ಮಾನಿಸಲಾದ ಫ‌ಲಿತಾಂಶ ಇಂತಿದೆ.

Advertisement

ಎಲ್‌ಕೆಜಿ/ಯುಕೆಜಿ/1ನೇ ತರಗತಿ ವಿಭಾಗ: 1.ವಿನ್ಮಯಿ ವಿಶ್ವನಾಥ ಗಾಂವ್ಕರ್‌ (ವಾಸುದೇವ ಕೃಪಾ ಉಡುಪಿ), 2.ಜೀವಾಕ್ಷ್ (ಸಂದೀಪನ್‌ ಆಂ.ಮಾ.), 3.ಪ್ರತ್ಯುರ್‌ (ಕನ್ನರ್ಪಾಡಿ), ಸಮಾಧಾನಕರ-ಸನ್ವಿತಾ ಯು. (ಮದರ್‌ ತೆರೇಸಾ ಶಂಕರನಾರಾಯಣ), ಅದಿತಿ ಎಸ್‌. ದೇವಾಡಿಗ (ಜಿಎಂವಿಪಿಎಸ್‌), ಶ್ರೀದಿತ ಆಚಾರ್ಯ (ಸ.ಹಿ.ಪ್ರಾ ಶಾಲೆ ದುರ್ಗ ತೆಳ್ಳಾರು), ಅಶ್ವಿ‌ (ಪೋದಾರ್‌), ಭುವನ್‌ ಜಿ. ಭಟ್‌ (ಜಿಎಂಯುಪಿಎಸ್‌), ಮಾನಸ್ವಿ ಸಿ. ಗೌಡ (ಇಂದ್ರಾಳಿ ಆಂ.ಮಾ.), ಸಮೀಕ್ಷಾ (ಜಿಎಂಎಚ್‌ಪಿ), ಇಶಾನ್‌ (ಜಿಎಚ್‌ಪಿಎಸ್‌), ಅನಿಷಾ ಎ. ಅಡಿಗ (ಐಎಸ್‌ಆರ್‌ ಎಲ್‌.ಜೆ.), ಯಾತ್ವಿಕ್‌ ಎಲ್‌. ಕೋಟ್ಯಾನ್‌ (ಸೈಂಟ್‌ ಮೇರಿಸ್‌ ಶಾಲೆ).

2-4ನೇ ತರಗತಿ ವಿಭಾಗ: 1.ಅನ್ವಿತ್‌ ಆರ್‌. ಶೆಟ್ಟಿಗಾರ್‌ (ಸೈಂಟ್‌ ಮೇರೀಸ್‌ ಕನ್ನರ್ಪಾಡಿ), 2.ನಿಹಾರ್‌ ಜೆ. ಎಸ್‌. (ಜಿಎಂವಿಪಿಎಸ್‌ ಕುಕ್ಕಿಕಟ್ಟೆ), 3.ಸಾನ್ವಿ ಸಾಲ್ಯಾನ್‌ (ವಿದ್ಯೋದಯ ಉಡುಪಿ), ಸಮಾಧಾನಕರ-ಪುಷ್ಠಿ ಎಚ್‌. ಪೂಜಾರಿ (ಸಿಲಾಸ್‌), ನಿಧಿಶ್‌ (ಜಿ.ಎಂ. ಕುಕ್ಕೆಹಳ್ಳಿ), ಅದ್ವಿತ್‌ ಎಸ್‌. ಪೂಜಾರಿ (ವಿದ್ಯೋದಯ ಉಡುಪಿ), ಪ್ರವಣ್ಯ ಯು. ರಾವ್‌ (ಮಿಲಾಗ್ರಿಸ್‌ ಕಲ್ಯಾಣಪುರ), ರೋಹಿತ್‌ ಆರ್‌. ಮಯ್ಯ (ಸಂದೀಪ್‌ ಆಂ.ಮಾ. ಬೈಂದೂರು), ತ್ರಿಷಾ (ಜ್ಞಾನಸುಧಾ ಕಾರ್ಕಳ), ಪ್ರಿಯದರ್ಶಿನಿ ಎಸ್‌.ಡಿ. (ವಿದ್ಯೋದಯ ಉಡುಪಿ), ದ್ಯುಮ್ನ (ವಿದ್ಯೋದಯ ಉಡುಪಿ), ನಿರೀಕ್ಷಾ (ಸಾಂದೀಪನಿ ಮರವಂತೆ), ಕೆ. ಪ್ರಣವ್‌ ಶೇಟ್‌ (ವಿದ್ಯೋದಯ ಉಡುಪಿ).

5-7ನೇ ತರಗತಿ ವಿಭಾಗ: 1.ವಿನೀಶ್‌ (ಎಸ್‌ಆರ್‌ಎಸ್‌ ಹೆಬ್ರಿ), 2.ಯಕ್ಷತ್‌ ಶೆಟ್ಟಿ (ವಿ.ವಿ.ಎನ್‌. ಆಂ.ಮಾ. ತೆಕ್ಕಟ್ಟೆ), 3.ದೃತಿ ಎಸ್‌. (ಲಿಟ್ಲರಾಕ್‌ ಬ್ರಹ್ಮಾವರ), ಸಮಾಧಾನಕರ: ಚಿರಾಗ್‌ ವಿ. ಶೆಟ್ಟಿ(ಮುಕುಂದಕೃಪಾ ಉಡುಪಿ), ಪ್ರಾರ್ಥನಾ ಜಿ. (ವೆಂಕಟರಮಣ ಆಂ.ಮಾ.), ಸಿಂಚನಾ ಮೆಂಡನ್‌ (ಗ್ರೀನ್‌ಪಾರ್ಕ್‌ ಹಿರಿಯಡಕ), ಲತಿಕಾ ಎಲ್‌. ಪೂಜಾರಿ (ಸಂದೀಪನ್‌ ಆಂ.ಮಾ. ಕಂಬದಕೋಣೆ), ಶರಧಿ ಎಸ್‌. (ಸ.ಹಿ.ಪ್ರಾ.ಶಾಲೆ ಹಳ್ಳಾಡಿ), ದಿಯಾ ಎಸ್‌. ಕರ್ಕೇರ (ನಾರಾಯಣಗುರು ಆಂ.ಮಾ. ಮಲ್ಪೆ), ಕೃಷ್ಣ (ಅಮೃತ ಭಾರತಿ, ಹೆಬ್ರಿ), ಲಕ್ಷ್ಮೀ ಸುವರ್ಣ (ವಿದ್ಯೋದಯ ಉಡುಪಿ), ಮಿತ್‌ (ಎಸ್‌.ವಿ.ಆಂ.ಮಾ. ಕುಂದಾಪುರ), ವಿಶ್ರುತ್‌ (ವಿದ್ಯೋದಯ ಉಡುಪಿ).

8-10ನೇ ತರಗತಿ ವಿಭಾಗ: 1.ಪ್ರತಿಷ್ಠಾ ಶೇಟ್‌ (ವಿದ್ಯೋದಯ ಉಡುಪಿ), 2.ದೀಪಿಕಾ ಭಟ್‌ (ಸೈಂಟ್‌ ಸಿಸಿಲಿ ಉಡುಪಿ), 3.ನಯನಾ (ಬಿ.ಎಂ. ಆಂ.ಮಾ. ಪರ್ಕಳ), ಸಮಾಧಾನಕರ-ಮೇದಿನಿ ಭಟ್‌ (ಮಾಧವಕೃಪಾ ಮಣಿಪಾಲ), ನಿಹಾಲ್‌ ಡಿ. ರಾವ್‌ (ಲಿಟ್ಲ ರಾಕ್‌ ಬ್ರಹ್ಮಾವರ), ಹರಿಪ್ರಸಾದ್‌ ಎಸ್‌.ಡಿ. (ವಿದ್ಯೋದಯ ಉಡುಪಿ), ಮಾನ್ಯ (ಇಂದ್ರಾಳಿ ಆಂ.ಮಾ. ಉಡುಪಿ), ಶರಧಿ (ವಿವೇಕ ಆಂ.ಮಾ. ಕೋಟ), ಸ್ಪರ್ಶ ಪ್ರದೀಪ್‌ (ವಿದ್ಯೋದಯ ಉಡುಪಿ), ಸಂದೇಶ್‌ ನಾಯ್ಕ (ಎ.ವಿ.ಕೆ.ಎಫ್. ಜಿಎಚ್‌ಎಸ್‌. ಸಂತೆಕಟ್ಟೆ ಕಳೂ¤ರು), ಆದಿತ್ಯ (ಕೆ.ಪಿ.ಎಸ್‌. ಮುನಿಯಾಲು), ಪ್ರಗತಿ ಸೋಮಯಾಜಿ (ಜಿ.ಎಂ. ವಿದ್ಯಾನಿಕೇತನ ಬ್ರಹ್ಮಾವರ), ಸಮಿತಾ (ಬಿ.ಎಂ. ಆಂ.ಮಾ. ಪರ್ಕಳ).

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next