Advertisement

ಅಶ್ವತ್ಥ‌ ಮರ ಧರೆಗೆ: ಐದು ದಿನಗಳಾದರೂ ಕೇಳುವವರಿಲ್ಲ

12:25 AM Jul 03, 2019 | sudhir |

ಬಸ್ರೂರು: ಬಸ್ರೂರು ಬಸ್‌ ನಿಲ್ದಾಣದ ಸಮೀಪದ ಎರಡು ವಿದ್ಯುತ್‌ ಕಂಬಗಳು ಶುಕ್ರವಾರ ಬೆಳಗ್ಗಿನ ಜಾವ ಧರೆಗುರುಳಿವೆ. ಈ ಕಾರಣದಿಂದ ಶುಕ್ರವಾರವಿಡೀ ಈ ಪರಿಸರದ ಜನರಿಗೆ ಕರೆಂಟ್ ಇರಲಿಲ್ಲ. ಧರೆಗುರುಳಿದ ಮರವನ್ನು ಇನ್ನೂ ತೆರವು ಮಾಡಿಲ್ಲ.

Advertisement

ವಿದ್ಯುತ್‌ ಕಂಬಗಳು ಧರೆಗುರುಳುತ್ತಿರುವಾಗಲೇ ಅಲ್ಲೇ ಸಮೀಪದ ಅಂಗಡಿ ಹತ್ತಿರವಿದ್ದ ಬೃಹತ್‌ ಅಶ್ವತ‌ ಮರವೂ ಧರೆಗುರುಳಿದೆ. ವಿದ್ಯುತ್‌ ಕಂಬಗಳನ್ನು ಹೊಸದಾಗಿ ಹಾಕಿದರೂ ಧರೆಗೊರಗಿದ ಈ ಅಶ್ವತ‌ ಮರವನ್ನು ಕೇಳುವವರಿಲ್ಲವಾಗಿದೆ. ಅಂಗಡಿಯವರು ಒಂದು ಪಕ್ಕದಲ್ಲಿ ವ್ಯಾಪಾರ ಮಾಡುತ್ತಿದ್ದರೆ ಮರ ಅಪಾಯಕಾರಿಯಾಗಿ ಆಲ್ಲೆ ಒರಗಿ ನಿಂತಿದೆ.

ಈ ಮರವನ್ನು ತೆಗೆಯುವುದು ಯಾರ ಹೊಣೆ? ಎನ್ನುವ ಪ್ರಶ್ನೆ ಇಲ್ಲಿನ ಜನರದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next