Advertisement
ಫಳ್ನೀರ್ ಪೆಟ್ರೋಲ್ ಪಂಪ್ ಹಿಂಭಾಗದ ಮಸ್ಕರೇನ್ಹಸ್ ಗಾರ್ಡನ್ ಎಂಬಲ್ಲಿ ಈ ಘಟನೆ ವರದಿಯಾಗಿದೆ.
Related Articles
Advertisement
ಮಂಗಳೂರು: ನಗರದ ಅಶೋಕ ನಗರ ಯುವಕ ಸಂಘದ ಕಟ್ಟಡದ ಮೇಲೆ ಮರ ಬಿದ್ದು, ಕಟ್ಟಡಕ್ಕೆ ಹಾನಿಯಾದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಸಾರ್ವಜನಿಕರು, ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಸಂಘದ ಸದಸ್ಯರು ಸೇರಿ ಧರೆಗುರುಳಿದ ಮರವನ್ನು ಕೂಡಲೇ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿ ಕೊಟ್ಟರು.