Advertisement

ಡಿಎಸ್‌ಸಿ ಪ್ರಶಸ್ತಿ ರೇಸಲ್ಲಿ ಅರವಿಂದ್‌ ಅಡಿಗರ ಪುಸ್ತಕ

07:05 AM Sep 29, 2017 | Team Udayavani |

ಲಂಡನ್‌: ಮ್ಯಾನ್‌ ಬೂಕರ್‌ ವಿಜೇತ ಅರವಿಂದ್‌ ಅಡಿಗ ಅವರು ದಕ್ಷಿಣ ಏಷ್ಯಾದ ಶ್ರೇಷ್ಠ ಸಾಹಿತ್ಯಕ್ಕೆ ನೀಡಲಾಗುವ ಪ್ರತಿಷ್ಠಿತ ಡಿಎಸ್‌ಸಿ ಪ್ರಶಸ್ತಿ ರೇಸ್‌ನಲ್ಲಿದ್ದಾರೆ. 

Advertisement

ಇದೀಗ ಅಡಿಗ ಅವರ “”ಸೆಲೆಕ್ಷನ್‌ ಡೇ” ಶೀರ್ಷಿಕೆಯ ಪುಸ್ತಕ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿದ್ದು, ಇನ್ನೂ ನಾಲ್ವರ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅರವಿಂದ್‌ ಅಡಿಗ  ಹಾಗೂ ಅಂಜಲಿ ಜೋಸೆಫ್ (ದ ಲಿವಿಂಗ್‌), ಶ್ರೀಲಂಕಾದ ಅನುಕ್‌ ಅರುಡ್‌ಪ್ರಗಾಸಂ (ದ ಸ್ಟೋರಿ ಆಫ್ ಎ ಬ್ರಿàಫ್ ಮ್ಯಾರೇಜ್‌), ಕರಣ್‌ ಮಹಾಜನ್‌ (ದ ಅಸೋಸಿಯೇಷನ್‌ ಆಫ್ ಸ್ಮಾಲ್‌ ಬಾಂಬ್ಸ್) ಹಾಗೂ ಸ್ಟೆಫ‌ನ್‌ ಅಲ್ಟರ್‌ (ಇನ್‌ ದ ಜಂಗಲ್ಸ್‌ ಆಫ್ ದ ನೈಟ್‌) ಅವರ ಪುಸ್ತಕಗಳು ಅಂತಿಮ ಸುತ್ತಿನಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next