Advertisement

ಪಾಕ್‌ಗೆ ಜಿಂದಾಬಾದ್‌ ಎನ್ನುವವರ ಕಂಡಲ್ಲಿ ಗುಂಡಿಕ್ಕಿ: ಶಾಸಕ ರಂಜನ್‌

10:26 AM Feb 26, 2020 | sudhir |

ಸೋಮವಾರಪೇಟೆ: ಪಾಕಿಸ್ಥಾನಕ್ಕೆ ಜಿಂದಾಬಾದ್‌ ಎನ್ನುವವರಿಗೆ ಕಂಡಲ್ಲಿ ಗುಂಡಿಕ್ಕಬೇಕು ಎಂದು ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ನಗರದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ಪಾಕಿಸ್ಥಾನ ಜಿಂದಾಬಾದ್‌ ಎನ್ನುವವರಿಗೆ ಬದುಕಲು ಭಾರತ ಬೇಕು, ನೀರು, ಗಾಳಿ, ಆಹಾರ ಎಲ್ಲವೂ ಈ ದೇಶದ್ದೇ ಆಗಬೇಕು. ಆದರೆ ಅವರ ಒಲವು ನಿಷ್ಠೆ ಮಾತ್ರ ಪಾಕಿಸ್ಥಾನದತ್ತ. ಅಂಥವರೆಲ್ಲ ಇಲ್ಲಿರಲೂ ಯೋಗ್ಯರಲ್ಲ ಎಂದು ಕಿಡಿಕಾಡಿದರು.

ಪಾಕ್‌ ಪರ ವಾತ್ಸಲ್ಯ ಇರುವವರು ಅಲ್ಲಿಗೇ ಹೋಗಲಿ
ಅಥವಾ ಅಂಥವರನ್ನು ಗಡೀಪಾರು ಮಾಡಿ ಅಲ್ಲಿಗೇ ಅಟ್ಟಲಿ ಎಂದರು. ಅಂತಹವರನ್ನು ಮಟ್ಟ ಹಾಕದ್ದಿದರೆ ಮುಂದಿನ ದಿನಗಳು ಕಷ್ಟಕರವಾದೀತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next