Advertisement
ಪಟ್ಟಣದಲ್ಲಿ ಭಾನುವಾರ ಮಾತನಾಡಿದ ಅವರು. ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೆ ಹೆಚ್ಚುವರಿ ವೇತನ ನೀಡಿ ಸೇವೆ ಸಲ್ಲಿಸಲು ಅನುಕೂಲ ಕಲ್ಪಿಸುತ್ತದೆ ಎಂದರು.
Related Articles
Advertisement
ಇದನ್ನೂ ಓದಿ :ಕೋವಿಡ್ : ರಾಜ್ಯದಲ್ಲಿಂದು 775 ಪ್ರಕರಣ| 860 ಸೋಂಕಿತರು ಗುಣಮುಖ
ಎಡಿಎಚ್ ಒ ಡಾ.ಎಸ್.ಎಸ್.ಗಡೇದ. ಡಾ.ವಿನೋಧ ಗಸ್ತೆ. ಡಾ.ಸಂತೋಷ ಕೊಣ್ಣೂರೆ. ಡಾ. ಬಸಗೌಡ ಕಾಗೆ. ನವೀನ ಗಂಗರೆಡ್ಡಿ. ಡಾ. ಲಕ್ಷ್ಮೀಕಾಂತ ಕಡ್ಲೇಪಗೋಳ. ಬಿ.ಎ.ಕುಂಬಾರ. ರಾಜು ದತ್ತವಾಡೆ. ರಮೇಶ ಮಡಿವಾಳ. ಗಿರೀಶ ಕುಲಕರ್ಣಿ. ರಮೇಶ ದೊಡಮನಿ. ಸೋಮನಾಥ ಪೂಜೇರಿ. ಜಗದೀಶ ಹುಲಕುಂದ. ರೇವಪ್ಪ ಶಿವಾಯಗೋಳ. ಪ್ರಕಾಶ ಮಹಾಕಾಳೆ. ಶ್ರೀನಿವಾಸ ನಾಯಿಕ. ಬಸವರಾಜ ಮೂಗನ್ನವರ ಮುಂತಾದವರು ಇದ್ದರು.
ಇದೇ ಸಂದರ್ಭದಲ್ಲಿ ಕೋವಿಡ್ ವಾರಿಯರ್ಸ್ ಕ್ರಿಕೆಟ್ ಪಂದ್ಯಾವಳಿ ವಿಕ್ಷಣೆ ಮಾಡಿ ಉತ್ತಮ ಆಟಗಾರಿಗೆ ಟ್ರೋಪಿ ನೀಡಿ ಗೌರವಿಸಿದರು.