Advertisement

ವಿಮಾನದಲ್ಲಿ ಕಾಣಿಸಿಕೊಂಡ “ಕಾಶ್ಮೀರಕ್ಕೆ ನ್ಯಾಯ ಕೊಡಿ’ಫ‌ಲಕ!

12:51 PM Jul 07, 2019 | keerthan |

ಲೀಡ್ಸ್‌: ಭಾರತ-ಶ್ರೀಲಂಕಾ ಪಂದ್ಯದ ವೇಳೆ “ಕಾಶ್ಮೀರಕ್ಕೆ ನ್ಯಾಯ ಸಿಗಬೇಕು, ಭಾರತ ಜನಾಂಗೀಯ ಹತ್ಯೆ ನಿಲ್ಲಿಸಬೇಕು’ ಎಂಬ ಫ‌ಲಕವೊಂದು ವಿಮಾನವೊಂದರಲ್ಲಿ ನೇತಾಡುತ್ತಿದ್ದದ್ದು ಗಮನ ಸೆಳೆಯಿತು.

Advertisement

ಈ ಘಟನೆಗೆ ಐಸಿಸಿ ತೀವ್ರ ಬೇಸರ ವ್ಯಕ್ತಪಡಿಸಿದೆ. ಇಂತಹ ರಾಜಕೀಯ ಬೆಳವಣಿಗೆಯನ್ನು ಐಸಿಸಿ ಯಾವಾಗಲೂ ಸಹಿಸುವುದಿಲ್ಲ, ಈ ಘಟನೆಗೆ
ಕ್ಷಮೆ ಕೇಳುತ್ತೇವೆ ಎಂದು ಅದು ಹೇಳಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next