Advertisement

ಗಾಯದ ಮೇಲೆ ಬರೆ : ಕೇಜ್ರಿವಾಲ್‌ ವಿರುದ್ದ ಅಣ್ಣಾ ಹಜಾರೆ ವಾಗ್ದಾಳಿ 

04:15 PM Apr 26, 2017 | Team Udayavani |

ರಾಳೆಗಣ್‌ ಸಿದ್ದಿ: ಎಂಸಿಡಿ ಚುನಾವಣೆಯಲ್ಲಿ ಆಪ್‌ ಹೀನಾಯವಾಗಿ ಸೋತ ಬೆನ್ನಲ್ಲೇ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. 

Advertisement

ಕೇಜ್ರಿವಾಲ್‌ ಅವರ ಹೋರಾಟದ ಮಾರ್ಗದರ್ಶಕರೂ ಆಗಿದ್ದ ಅಣ್ಣಾ ಹಜಾರೆ ಅವರು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ  ಜನರು ಆಮ್‌ ಆದ್ಮಿ ಪಕ್ಷದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಕೇಜ್ರಿವಾಲ್‌ ಹೇಳುವುದು ಒಂದು ಮಾಡುವುದು ಇನ್ನೊಂದು ಹೀಗಾಗಿ ಜನ ಪಕ್ಷವನ್ನು ತಿರಸ್ಕರಿಸಿದ್ದಾರೆ ಎಂದರು. 

ಸೋತ ಬಳಿಕ ಇವಿಎಂಗಳನ್ನೂ ದೂರುವುದೇಕೆ ಎಂದು ಆಣ್ಣಾ  ಆಪ್‌ ನಾಯಕರನ್ನು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next