Advertisement
ಈ ಮೊದಲು ತಗಡಿನ ಶೆಡ್ನಲ್ಲಿ ನಡೆಯುತ್ತಿತ್ತು. ಅದು ಮಳೆಗಾಲದಲ್ಲಿ ಸೋರುತ್ತಿದ್ದ ಹಿನ್ನೆಲೆಯಲ್ಲಿ ಆಶ್ರಯ ಮನೆಯ ಗ್ರಾಮ ಆರೋಗ್ಯ ಸಮಿತಿ ಕಟ್ಟಡದಲ್ಲಿ ನಡೆಯುತ್ತಿದೆ. ಹೀಗಾಗಿ ಮೂಲ ಅಂಗನವಾಡಿ ಕೇಂದ್ರವೀಗ ಕುರಿ ಸಾಕಾಣಿಕೆಗೆ ಬಳಕೆಯಾಗುತ್ತಿದೆ. ಗ್ರಾಮದಲ್ಲಿ ಎರಡನೇ ಅಂಗನವಾಡಿ ಕೇಂದ್ರಕ್ಕೆ ಕಟ್ಟಡ ಭಾಗ್ಯ ದೊರಕಿದ್ದು, ಮೊದಲ ಅಂಗನವಾಡಿ ಕೇಂದ್ರಕ್ಕೆ ಆ ಭಾಗ್ಯ ಇಲ್ಲ. ಈಗಲೂ ಆಶ್ರಯ ಮನೆಯಲ್ಲಿ ನಡೆಯುತ್ತಿದೆ. ಅದು ಕೂಡ ಈಗಿನ ಮಳೆ ದಿನಗಳಲ್ಲಿ ಸೋರಲಾರಂಭಿಸಿದೆ.
Advertisement
ಅಂಗನವಾಡಿ ಕೇಂದ್ರಕ್ಕಿಲ್ಲ ಶಾಶ್ವತ ಸೂರು
02:53 PM Oct 12, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.