Advertisement

Anegudde Sri Vinayaka Temple: 21ಸಾವಿರ ತೆಂಗಿನಕಾಯಿಯ ಮೂಡು ಗಣಪತಿ ಸೇವೆ

07:01 PM Jan 02, 2024 | Team Udayavani |

ತೆಕ್ಕಟ್ಟೆ : ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಶ್ರೀ ದೇವರಿಗೆ ಅಮೇರಿಕಾದ ಡಾ| ಮೇಜರ್‌ ಪ್ರವರ್ಧನ್‌ ಬಿರ್ತಿ ಹಾಗೂ ಡಾ| ಮೇಜರ್‌ ವಂದನಾ ಬಿರ್ತಿ ಕುಟುಂಬಸ್ಥರಿಂದ ಸುಮಾರು 21ಸಾವಿರ ತೆಂಗಿನಕಾಯಿಯ ಮೂಡು ಗಣಪತಿ ಸೇವೆಯು ಜ.2ರಂದು ಸಂಪ್ರದಾಯದಂತೆ ನಡೆಯಿತು.

Advertisement

ಈ ಸಂದರ್ಭದಲ್ಲಿ ದೇಗುಲದ ಅನುವಂಶಿಕ ಆಡಳಿತ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯ , ವಿಶ್ರಾಂತ ಆಡಳಿತ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ , ಶ್ರೀಧರ ಉಪಾಧ್ಯಾಯ, ಕೆ.ರವಿರಾಜ್‌ ಉಪಾಧ್ಯಾಯ, ಉದ್ಯಮಿ ಸುಧೀರ್‌ ಪಂಡಿತ್‌, ಜಯವರ್ಧನ್‌ ಬಿರ್ತಿ, ಬಾಲಕೃಷ್ಣ ಬಿರ್ತಿ, ಪರ್ಯಾಯ ಅರ್ಚಕ ಕೆ.ಶ್ರೀಶ ಉಪಾಧ್ಯಾಯ, ದೇವಳದ ವ್ಯವಸ್ಥಾಪಕ ನಟೇಶ್‌ ಕಾರಂತ್‌ ತೆಕ್ಕಟ್ಟೆ, ಅರ್ಚಕ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.


Advertisement

Udayavani is now on Telegram. Click here to join our channel and stay updated with the latest news.

Next