Advertisement

Andhra; 5 ರೂ. ಊಟದ ಅನ್ನ ಕ್ಯಾಂಟೀನ್‌ ಪುನರಾರಂಭ

01:39 AM Aug 17, 2024 | Team Udayavani |

ಅಮರಾವತಿ: ಬಡವರಿಗೆ 5 ರೂ.ಗೆ ಊಟ ನೀಡುತ್ತಿದ್ದ ಅನ್ನ ಕ್ಯಾಂಟೀನ್‌ ವ್ಯವಸ್ಥೆಯನ್ನು ಪುನರಾರಂಭಗೊಳಿಸಲಾಗಿದೆ. ಟಿಡಿಪಿ ಸರಕಾರ ಜಾರಿಗೊಳಿಸಿದ್ದ ಈ ಯೋಜನೆಯನ್ನು 2014-2019ರಲ್ಲಿ ಅಧಿಕಾರದಲ್ಲಿದ್ದ ಜಗನ್ಮೋಹನ ರೆಡ್ಡಿ ನೇತೃತ್ವದ ಸರಕಾರ ರದ್ದುಗೊಳಿಸಿತ್ತು. ಆಂಧ್ರದ ಗುಡಿವಾಡದಲ್ಲಿ ಯೋಜ ನೆಗೆ ಚಾಲನೆ ನೀಡಿ ಮಾತನಾಡಿದ ಸಿಎಂ ಚಂದ್ರ ಬಾಬು ನಾಯ್ಡು ಬಡವರು ಹಸಿವಿನಿಂದಿ ರಬಾರದು ಎಂಬುದು ಯೋಜನೆಯ ಉದ್ದೇಶ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next