Advertisement

Mangalore: ಮಟ್ಕಾ ಜೂಜು; ಇಬ್ಬರು ವಶಕ್ಕೆ

09:32 PM May 23, 2024 | Team Udayavani |

ಮಂಗಳೂರು: ನಗರದ ರಾವ್‌ ಆ್ಯಂಡ್‌ ರಾವ್‌ ಸರ್ಕಲ್‌ನ ಸರ್ವಿಸ್‌ ಬಸ್‌ ತಂಗುದಾಣದ ಬಳಿಯ ಹಾಲಿನ ಬೂತ್‌ ಒಂದರ ಬದಿಯಲ್ಲಿ ಸಾರ್ವಜನಿಕರಿಂದ ಮಟ್ಕಾ ಜೂಜಾಟಕ್ಕೆ ಹಣವನ್ನು ಸಂಗ್ರಹಿಸುತ್ತಿದ್ದ ಹರೀಶ್‌ ಕುಮಾರ್‌ ಶೆಟ್ಟಿ ಮತ್ತು ದಿನೇಶ್‌ ಪಾವೂರು ಅವರನ್ನು ಮೇ 22ರಂದು ಪಾಂಡೇಶ್ವರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ಆರೋಪಿಗಳಿಂದ ಜೂಜಾಟಕ್ಕೆ ಸಂಗ್ರಹಿಸಿದ 5,720 ರೂ. ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next