Advertisement

Anandapura:ಮೆಟ್ರಿಕ್ ಪೂರ್ವ ಬಾಲಕಿಯ ವಿದ್ಯಾರ್ಥಿನಿಲಯಕ್ಕೆ ಶಿವಮೊಗ್ಗ ಸಿ.ಎಸ್ ದಿಢೀರ್ ಭೇಟಿ

06:24 PM Sep 27, 2024 | Shreeram Nayak |

ಆನಂದಪುರ :  ಸಮೀಪದ ಸಿದ್ದೇಶ್ವರ ಕಾಲೋನಿಯಲ್ಲಿರುವ  ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಶುಕ್ರವಾರ ಬೆಳಗ್ಗೆ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿಲ್ಲಾ ಪಂಚಾಯತ್ ಶಿವಮೊಗ್ಗ ಎನ್. ಹೇಮಂತ್ ಕುಮಾರ್ ಭೇಟಿ ನೀಡಿದರು.

Advertisement

ಹಾಸ್ಟೆಲ್ ಗೆ ಅವಶ್ಯಕತೆ ಇರುವಂತಹ ಬಿಸಿ ನೀರಿಗಾಗಿ ಸೋಲಾರ್ ಅಳವಡಿಕೆ, ಕಿಟಕಿಗಳಿಗೆ  ಸೊಳ್ಳೆ ಮಿಸ್ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ 4 ಲಕ್ಷ ರೂ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ನಡೆಸುವ ಬಗ್ಗೆ ಭೇಟಿ  ನೀಡಿರುವುದಾಗಿ  ತಿಳಿದಿದೆ.

ಸಂದರ್ಭದಲ್ಲಿ  ಸಾಗರ ಕ್ಷೇತ್ರ ಅಭಿವೃದ್ಧಿ ಅಧಿಕಾರಿ  ಗುರುಕೃಷ್ಣ ಶಣೈ,   ಸಾಗರ ಎ. ಡಿ  ಹನೀಫ್,  ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನ್ ಕುಮಾರ್, ಪಂಚಾಯತ್ ಪಿಡಿಒ ಮಂಜ ನಾಯಕ್, ಸದಸ್ಯರಾದ ಗುರುರಾಜ್,  ಶಂಕರ್ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next