Advertisement

ಮಾವ,ಪತಿ ಜೊತೆ ಕಮಲ ಬಿಟ್ಟು ತೆನೆ ಹೊತ್ತ ನಟಿ ಅಮೂಲ್ಯ 

03:31 PM Apr 17, 2018 | Team Udayavani |

ಬೆಂಗಳೂರು: ರಾಜರಾಜೇಶ್ವರಿನಗರದಲ್ಲಿ ಬಿಜೆಪಿ ಟಿಕೆಟ್‌ ಕೈ ತಪ್ಪಿ ಹೋದ ಎಂ.ರಾಮಚಂದ್ರ ಅವರು ಪುತ್ರ  ಜಗದೀಶ್‌ ಮತ್ತು ಸೊಸೆ ನಟಿ ಅಮೂಲ್ಯ ಅವರೊಂದಿಗೆ ಮಂಗಳವಾರ ಜೆಡಿಎಸ್‌ ಸೇರ್ಪಡೆಯಾಗಿದ್ದಾರೆ. 

Advertisement

ಮಾಜಿ ಪ್ರಧಾನಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಪಕ್ಷಕ್ಕೆ ಸೇರ್ಪಡೆಯಾದವರಿಗೆ ಹೂವಿನ ಹಾರ ಹಾಕಿ ಪಕ್ಷದ ಧ್ವಜಗಳನ್ನು ನೀಡಿ ಸ್ವಾಗತಿಸಿದರು. 

ನಟಿ ಅಮೂಲ್ಯ ಅವರು ಜೆಡಿಎಸ್‌ನ ಸ್ಟಾರ್‌ ಪ್ರಚಾರಕಿಯಾಗಿ  ಕೆಲಸ ಮಾಡುವ ಸಾಧ್ಯತೆಗಳಿವೆ. 

ಚಿಕ್ಕಪೇಟೆಯಿಂದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಹೇಮಚಂದ್ರ ಸಾಗರ್‌ ಅವರು ಜೆಡಿಎಸ್‌ ಸೇರ್ಪಡೆಯಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next