Advertisement

Amparu: ಸ್ಕೂಟಿಗೆ ಕಾರು ಢಿಕ್ಕಿ; ಸವಾರ ಗಂಭೀರ

10:12 PM Oct 14, 2023 | Team Udayavani |

ಸಿದ್ದಾಪುರ: ರಾಜ್ಯ ಹೆದ್ದಾರಿಯ ಅಂಪಾರು ಗ್ರಾಮದ ದಾಸನಮಕ್ಕಿ ಬಳಿ ಅ.13ರಂದು ಅತಿ ವೇಗವಾಗಿ ಬಂದ ಕಾರು, ವಾಹನ ಓವರ್‌ಟೇಕ್‌ ಭರದಲ್ಲಿ ಎದುರಿನಿಂದ ಹೋಗುತ್ತಿರುವ ಸ್ಕೂಟಿಗೆ ಢಿಕ್ಕಿ ಹೊಡೆದಿದೆ.

Advertisement

ಸ್ಕೂಟರ್‌ ಸವಾರ ಕರುಣಾಕರ ಶೆಟ್ಟಿ ಗಂಭೀರವಾಗಿ ಗಾಯಗೊಂಡು, ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಈ ಬಗ್ಗೆ ಅಂಪಾರು ಗ್ರಾಮದ ಬಲಾಡಿ ಜಡಗಡಿನಬೈಲು ರಜತ್‌ ಶೆಟ್ಟಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next