ಮಂಗಳೂರು : ಅಂಬೆಡ್ಕರ್ ಜಯಂತಿಗೆ ಹಾಕಿದ್ದ ಫ್ಲೆಕ್ಸ್ ನ್ನು ಹಾನಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಅಸ್ಶೆಗೋಳಿ ನಿವಾಸಿ ಶರಣ್ (24) ಹಾಗೂ ಹರೇಕಳ ನಿವಾಸಿ ಸುಜಿತ್ (26) ಬಂಧಿತ ಆರೋಪಿಗಳಾಗಿದ್ದಾರೆ.
ಅಂಬೆಡ್ಕರ್ ಜಯಂತಿ ಪ್ರಯುಕ್ತ ಕೋಣಾಜೆ ಠಾಣಾ ವ್ಶಾಪ್ತಿಯ ಅಸ್ಶೆಗೋಳಿಯಲ್ಲಿ ಅಳವಡಿಸಿದ ಫ್ಲೆಕ್ಸ್ ಹಾನಿಗೊಳಿಸಿದ್ದರು, ಈ ಕುರಿತು ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಈ ಘಟನೆಗೆ ಸಂಬಂಧಿಸಿ ಇಬ್ಬರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ವ್ಶೆಯಕ್ತಿಕ ದ್ಪೇಷ ಹಿನ್ನಲೆಯಲ್ಲಿ ಈ ಕ್ರತ್ಶವೆಸಗಿದ್ದಾಗಿ ಪೋಲೀಸರ ತನಿಖೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ : ಜೇಮ್ಸ್ ಚಿತ್ರದ ಕುರಿತು ವಿವಾದದ ಬೆನ್ನಲ್ಲೇ ಸಿಎಂ ಭೇಟಿಯಾದ ಶಿವರಾಜ್ ಕುಮಾರ್