Advertisement

ಅಂಬರೀಶ್‌ ಹಾಗೂ ಜಯಮಾಲಾ ಅವರಿಗೆ ಸನ್ಮಾನ

11:22 AM Jul 09, 2018 | Team Udayavani |

ನೂತನವಾಗಿ ಆಯ್ಕೆಯಾಗಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಹಿರಿಯ ನಟ, ಕಲಾವಿದರ ಸಂಘದ ಅಧ್ಯಕ್ಷ ಅಂಬರೀಶ್‌ ಹಾಗೂ ಹಿರಿಯ ನಟಿ, ಸಚಿವೆ ಜಯಮಾಲಾ ಅವರನ್ನು ಸನ್ಮಾನಿಸಿದರು.

Advertisement

ಮಂಡಳಿ ಅಧ್ಯಕ್ಷ ಎಸ್‌.ಎ.ಚಿನ್ನೇಗೌಡ, ಉಪಾಧ್ಯಕ್ಷರಾದ ಕೆ. ಮಂಜು, ಶಿಲ್ಪಾ ಶ್ರೀನಿವಾಸ್‌, ಕಾರ್ಯದರ್ಶಿ ಭಾ.ಮ.ಹರೀಶ್‌, ಖಜಾಂಚಿ ಕೆ.ಎಂ.ವೀರೇಶ್‌ ಸೇರಿದಂತೆ ಮಂಡಳಿಯ ಸದಸ್ಯರು, ಪದಾಧಿಕಾರಿಗಳು ಅಂಬರೀಶ್‌ ಹಾಗೂ ಜಯಮಾಲಾ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next