Advertisement

ದಿಲ್ಲಿ: ಇಂದು ಎಮರ್ಜೆನ್ಸಿ?

10:59 AM Nov 14, 2019 | Team Udayavani |

ಹೊಸದಿಲ್ಲಿ: ಮಾಲಿನ್ಯದಿಂದ ಹದಗೆಟ್ಟಿರುವ ದಿಲ್ಲಿಯ ವಾತಾವರಣ, ಬುಧವಾರ ಮತ್ತಷ್ಟು ವಿಷಮ ಸ್ಥಿತಿಗೆ ತಲುಪಿ ತುರ್ತು ಪರಿಸ್ಥಿತಿಯನ್ನು ನಿರ್ಮಾಣ ಮಾಡಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

Advertisement

ಹೊಸದಿಲ್ಲಿಯ ಅಕ್ಕಪಕ್ಕದ ರಾಜ್ಯಗಳಲ್ಲಿನ ಹೊಲಗಳಲ್ಲಿನ ಕಳೆಗಳಿಗೆ ಬೆಂಕಿ ಇಡುವ ಪದ್ಧತಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲದಿರುವುದು ಹಾಗೂ ಮಂಗಳವಾರ ದೆಹಲಿಯ ಉಷ್ಣಾಂಶ ಕುಸಿತ ಕಂಡಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next