Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾದಲ್ಲಿನ ವಾಸ್ತವಾಂಶ ಅರಿಯಲು ರಾಜ್ಯ ಸರ್ಕಾರ ನೇಮಿಸಿದ್ದ ಸಮಿತಿ ಅಧ್ಯಕ್ಷನಾಗಿ ಇಲ್ಲಿಯ ಎಲ್ಲ ವಿಚಾರಗಳೂ ತಮಗೆ ತಿಳಿದಿತ್ತು. ಈ ಪ್ರದೇಶಕ್ಕೆ ಕುಟುಂಬಸ್ಥರು, ಸ್ನೇಹಿತರ ಜತೆ ಹಾಗೂ ಕೆಲವೊಮ್ಮೆ ಒಬ್ಬನೇ ಬಂದಿದ್ದೆ. ಹೀಗಾಗಿ ಈ ಪ್ರದೇಶದ ಬಗ್ಗೆ ತಮಗೇನೂ ತಿಳಿದಿರಲಿಲ್ಲ ಎಂಬ ಆರೋಪದಲ್ಲಿ ಹುರುಳಿಲ್ಲ ಎಂದರು.
Advertisement
ದರ್ಗಾದ ಎಲ್ಲ ವಿಚಾರವೂ ತಿಳಿದಿತ್ತು
11:16 PM Jun 29, 2019 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.