Advertisement

ವಿಶ್ವಕಪ್‌ ಆಡಲಾಗದ್ದಕ್ಕೆಅಜಿಂಕ್ಯ ರಹಾನೆ ಬೇಸರ

01:21 AM Aug 12, 2019 | Sriram |

ಮುಂಬಯಿ: ಕಳೆದ ವಿಶ್ವಕಪ್‌ ಪಂದ್ಯಾವಳಿಗಾಗಿ ಭಾರತ ತಂಡಕ್ಕೆ ಆಯ್ಕೆಯಾಗದ್ದಕ್ಕೆ ಅಜಿಂಕ್ಯ ರಹಾನೆ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

‘ವಿಶ್ವಕಪ್‌ ತಂಡದಲ್ಲಿ ಸ್ಥಾನ ಸಂಪಾದಿಸುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸು. ಇದಕ್ಕೆ ನಾನೂ ಹೊರತಾಗಿರಲಿಲ್ಲ. ಆದರೆ ನನಗಿಲ್ಲಿ ನಿರಾಸೆಯೇ ಗತಿಯಾಯಿತು. ಆದರೆ ವಿಶ್ವಕಪ್‌ ಬಳಿಕವೂ ಬದುಕು ಇದೆ, ಸವಾಲುಗಳಿವೆ’ ಎಂದು ರಹಾನೆ ಸಂದರ್ಶನವೊಂದರಲ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next