Advertisement

ಚೆನ್ನೈ : ಮಾಜಿ ಸಿಎಂ ದಿ|ಜಯಲಲಿತಾ ಪ್ರತಿಮೆ ಅನಾವರಣ

04:15 PM Feb 24, 2018 | Team Udayavani |

ಚೆನ್ನೈ : ತಮಿಳು ನಾಡಿನ ಆಳುವ ಎಐಎಡಿಎಂಕೆ ಪಕ್ಷ ಇಂದು ಶನಿವಾರ ತನ್ನ ಅಧಿನಾಯಕಿ, ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಪೂರ್ಣ ಪ್ರಮಾಣದ ಪ್ರತಿಮೆಯನ್ನು, ಆಕೆಯ 70ನೇ ಜನ್ಮದಿನದ ಅಂಗವಾಗಿ, ಅನಾವರಣಗೊಳಿಸಿದೆ. 

Advertisement

ಮುಖ್ಯಮಂತ್ರಿ ಇ ಪಳನಿಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಓ ಪನ್ನೀರಸೆಲ್ವಂ ಅವರು ಪ್ರತಿಮೆಯನ್ನು ಅನಾವರಣಗೊಳಿಸಿದರು ಎಂದು ಎಎನ್‌ಐ ವರದಿ ಮಾಡಿದೆ

ಪಕ್ಷದ ಪ್ರಧಾನ ಕಾರ್ಯಾಲಯದ ಹಸಿರು ಹಾಸಿನಲ್ಲಿ  ದಿ| ಎಂ ಜಿ ರಾಮಚಂದ್ರನ್‌ ಅವರ ಎದೆ ಮಟ್ಟದ ಪ್ರತಿಮೆ ಸ್ಥಾಪಿಸಿರುವಲ್ಲಿಗೆ ಸಮೀಪವೇ ಜಯಲಲಿತಾ ಅವರ ಪೂರ್ಣ ಪ್ರಮಾಣದ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.

ವರದಿಗಳ ಪ್ರಕಾರ ದಿವಂಗತ ಅಧಿನಾಯಕಿ ಸ್ಮರಣಾರ್ಥ ಪತ್ರಿಕೆಯೊಂದನ್ನು ಆರಂಭಿಸು ಪಕ್ಷವು ನಿರ್ಧರಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next