Advertisement

ಚುನಾವಣ ಪಡೆಯಿಂದ 21 ಟನ್‌ ಈರುಳ್ಳಿ ವಶ

10:14 AM Dec 23, 2019 | Hari Prasad |

ಚೆನ್ನೈ: ಇದೇ 27ರಂದು ತಮಿಳುನಾಡಿನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆಯಲಿದ್ದು, ಭಾನುವಾರ ಚುನಾವಣ ವಿಚಕ್ಷಣಾ ದಳ ನಡೆಸಿದ ಕಾರ್ಯಾಚರಣೆ ವೇಳೆ ವಾಹನವೊಂದರಲ್ಲಿ ಸಾಗಿಸಲಾಗುತ್ತಿದ್ದ 21 ಟನ್‌ ಈರುಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ.

Advertisement

ಮಹಾರಾಷ್ಟ್ರದಿಂದ ಈರುಳ್ಳಿ ತರಲಾಗುತ್ತಿತ್ತು. ಚಾಲಕ ಪೂರಕ ದಾಖಲೆ ನೀಡಲು ವಿಫ‌ಲವಾದ ಕಾರಣ ಜಪ್ತಿ ಮಾಡಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next