Advertisement

ರಾಷ್ಟ್ರೀಯ ಕೃಷಿ ಕಾರ್ಮಿಕ ಫೆಡರೇಶನ್‌ನಿಂದ ಧರಣಿ

02:39 PM Mar 16, 2017 | Harsha Rao |

ಕಾಸರಗೋಡು: ರಾಷ್ಟ್ರೀಯ ಕೃಷಿ ಕಾರ್ಮಿಕ ಫೆಡರೇಶನ್‌(ಡಿಕೆಟಿಎಫ್‌) ಉದುಮ ವಿಧಾನಸಭಾ ಕ್ಷೇತ್ರ ಸಮಿತಿಯ ಆಶ್ರಯದಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಬೋವಿಕ್ಕಾನದಲ್ಲಿ ನಡೆಸಿದ ಸಂಜೆ ಧರಣಿಯನ್ನು ಡಿಸಿಸಿ ಅಧ್ಯಕ್ಷ ಹಕೀಂ ಕುನ್ನಿಲ್‌ ಉದ್ಘಾಟಿಸಿ ಮಾತನಾಡಿದರು.

Advertisement

ಮುಳಿಯಾರು ಮಂಡಲ ಡಿಕೆಟಿಎಫ್‌ ಅಧ್ಯಕ್ಷ ಬಾಲಕೃಷ್ಣನ್‌ ಪಾಣೂರು ಅಧ್ಯಕ್ಷತೆ ವಹಿಸಿದರು. ಡಿಕೆಟಿಎಫ್‌ ಉದುಮ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಕೆ. ಕುಮಾರನ್‌ ನಾಯರ್‌, ಡಿಕೆಟಿಎಫ್‌ ಜಿಲ್ಲಾ ಅಧ್ಯಕ್ಷ ವಾಸುದೇಶನ್‌, ಎಂ.ಸಿ. ಪ್ರಭಾಕರನ್‌, ಎಂ. ಕುಂಞಂಬು ನಂಬ್ಯಾರ್‌, ಕೇಶವ ಪ್ರಸಾದ್‌ ನಾಣಿತ್ತಿಲು, ಕರಿಚೇರಿ ನಾರಾಯಣನ್‌ ಮಾಸ್ತರ್‌, ಕೆ.ಪಿ. ಕುಮಾರಾನ್‌ ನಾಯರ್‌, ಇ. ಮಣಿಕಂಠನ್‌, ಟಿ. ಗೋಪಿನಾಥನ್‌ ನಾಯರ್‌, ಕೆ.ಗೋಪಾಲನ್‌, ಬಿಂದು ಶ್ರೀಧರನ್‌, ಅಗಸ್ಟಿನ್‌, ಶೋಭಾ ಪಾಯೋಲಮ್‌, ಪುರುಷೋತ್ತಮನ್‌ ನಾಯರ್‌, ಖಾನ್‌ ಪೈಕ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next