Advertisement

Aditya-L1;ಯಶಸ್ಸಿಗಾಗಿ ಆದಿತ್ಯ ಹೃದಯ ಸ್ತೋತ್ರ ಪಠಿಸಲು ಪೇಜಾವರ ಶ್ರೀ ಕರೆ

10:28 PM Aug 31, 2023 | Team Udayavani |

ಉಡುಪಿ: ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ) ಕೈಗೊಳ್ಳಲಿರುವ ಭಾರತದ ಮೊದಲ ಸೂರ್ಯ ಸಂಶೋಧನ ಯೋಜನೆ “ಆದಿತ್ಯ ಎಲ್‌1′ ಯಶಸ್ಸಿಗಾಗಿ ಆದಿತ್ಯ ಹೃದಯ ಸ್ತೋತ್ರ ಪಠಿಸಿ ಪ್ರಾರ್ಥಿಸಲು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಕರೆ ನೀಡಿದ್ದಾರೆ.

Advertisement

ಚಂದ್ರಯಾನದಂತೆ ಇದೂ ಯಶಸ್ವಿಯಾಗಲಿ.ಆ ನಿಮಿತ್ತ ಶುಕ್ರವಾರದಂದು ಎಲ್ಲರೂ ಅಗಸ್ತ್ಯ ಮುನಿ ವಿರಚಿತ ಆದಿತ್ಯ ಹೃದಯ ಸ್ತೋತ್ರ ಪಠಿಸಿ ಪ್ರಾರ್ಥಿಸುವಂತೆ ಶ್ರೀ ಪೇಜಾವರ ಶ್ರೀಗಳು ಕರೆ ನೀಡಿದ್ದಾರೆ.

“ಆದಿತ್ಯ-ಎಲ್‌1 ಯೋಜನೆಯಡಿ ಪಿಎಸ್‌ಎಲ್‌ವಿ-ಸಿ57 ಉಡಾವಣೆಗೆ ಎಲ್ಲ ಸಿದ್ಧತೆಗಳು ಪ್ರಗತಿಯಲ್ಲಿವೆ. ಈ ಕುರಿತ ಉಡಾವಣ ತಾಲೀಮು ಪೂರ್ಣಗೊಂಡಿದೆ. ಸೆ. 2ರಂದು “ಆದಿತ್ಯ ಎಲ್‌1′ ಉಡಾವಣೆಗೆ ಇಸ್ರೋ ದಿನಾಂಕ ನಿಗದಿಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next