Advertisement

Adipurush ಚಿತ್ರ ತಂಡಕ್ಕೆ ಇದೀಗ ಮತ್ತೊಂದು ಸಂಕಷ್ಟ!

01:26 AM Apr 06, 2023 | Team Udayavani |

ಹೊಸದಿಲ್ಲಿ: ರಾವಣಾಸುರನ ವೇಷ ಭೂಷಣ ಬದಲಿಸುವ ಮೂಲಕ ವಿವಾದಕ್ಕೀಡಾಗಿದ್ದ ಆದಿಪುರುಷ ಚಿತ್ರ ತಂಡಕ್ಕೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.

Advertisement

ಹೊಸ ಪೋಸ್ಟರ್ ನಲ್ಲಿ ಪಾತ್ರಗಳನ್ನು ಅನುಚಿತವಾಗಿ ಚಿತ್ರಿಸಿರುವ ಅರೋಪದ ಮೇರೆಗೆ ಚಿತ್ರದ ನಿರ್ದೇಶಕರು ಹಾಗೂ ನಟರ ವಿರುದ್ಧ ದೂರು ದಾಖಲಿಸಲಾಗಿದೆ.

ಸಂಜಯ್‌ ದೀನಾನಂತ್‌ ತಿವಾರಿ ಹಾಗೂ ಪಂಕಜ್‌ ಮಿಶ್ರಾ ಎಂಬವರು ಹಿಂದೂ ಧಾರ್ಮಿಕ ಭಾವನೆಗಳಿಗೆ ಚಿತ್ರತಂಡ ಘಾಸಿ ಮಾಡಿದೆ ಎಂದು ಆರೋಪಿಸಿದ್ದಾರೆ.

ರಾಮನು ಅರಣ್ಯ ವಾಸದ ಸಂದರ್ಭದಲ್ಲಿ ಸನ್ಯಾಸಿಯ ದಿರಿಸು ಧರಿಸಿರುತ್ತಾರೆ. ಜನಿವಾರವಿಲ್ಲದಂತೆ ಪಾತ್ರಗಳನ್ನು ಚಿತ್ರಿಸಿದ್ದಾರೆ ಎಂದು ಆರೋಪಿಸಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next