Advertisement

ಸಾಗರ: ಜಿಂಕೆ ಕೊಂಬು ಅಕ್ರಮ ಸಾಗಣೆ; ಇಬ್ಬರ ಬಂಧನ

12:28 PM Jun 14, 2022 | Suhan S |

ಸಾಗರ: ಅಕ್ರಮವಾಗಿ ಜಿಂಕೆ ಕೊಂಬು ಸಾಗಿಸುತ್ತಿದ್ದ ಇಬ್ಬರನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಆಯನೂರು ಕೆರೆ ಬಳಿ ಬಂಧಿಸಿದ್ದಾರೆ.

Advertisement

ಶಿವಮೊಗ್ಗದ ಹಾರನಹಳ್ಳಿಯ ಇಸ್ಮಾಯಿಲ್ ಸಿರಿಗೆರೆ, ನಯಾಜುಲ್ಲಾ ಆರೆಮನೆ ಬಂಧಿತ ಆರೋಪಿಗಳು. ಬಂಧಿತರಿಂದ 2 ಜಿಂಕೆ ಕೊಂಬುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ನಗರದ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್  ಸಬ್ ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ ಬಿ. ಮತ್ತು ಸಿಬ್ಬಂದಿ ಗಣೇಶ್, ಗಿರೀಶ್, ವಿಶ್ವನಾಥ, ಕೃಷ್ಣ, ದಿನೇಶ, ಮಹೇಶ್  ಕಾರ್ಯಾಚರಣೆಯಲ್ಲಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next