Advertisement
ಸುದ್ದಿಗಾರರೊಂದಿಗೆ ಮಾತನಾಡಿ, ನೂತನ ಸಚಿವರಿಗೆ ಸೋಮವಾರ ಖಾತೆ ಹಂಚಿಕೆ ಆಗುತ್ತೆ. ಉಳಿದ ವಿಚಾರ ನನಗೆ ಗೊತ್ತಿಲ್ಲ. ಅದು ಸಿಎಂಗೆ ಬಿಟ್ಟ ವಿಚಾರ. ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗಳಿಗೆಲ್ಲ ಉತ್ತರ ಕೊಡಲು ಆಗಲ್ಲ. ಅವರು ಎಷ್ಟು ದುರ್ಬಲ ಎಂಬುದು ಜಗತ್ತಿಗೆ ಗೊತ್ತಿದೆ. ಐದು ವರ್ಷ ಸಿಎಂ ಆದ ಅವರು ಪ್ರತಿಪಕ್ಷ ನಾಯಕನಾಗ ಬೇಕೋ? ಶಾಸಕಾಂಗ ಪಕ್ಷದ ನಾಯಕನಾಗಬೇಕೋ?ಎರಡು ಹುದ್ದೆ ಕೊಡಬೇಕೋ? ಕೆಪಿಸಿಸಿ ಅಧ್ಯಕ್ಷರನ್ನಾಗಿ ಯಾರನ್ನು ಆಯ್ಕೆ ಮಾಡಬೇಕೆಂದು ಕಾಂಗ್ರೆಸ್ನಲ್ಲಿ ಕಳೆದ ಐದಾರು ತಿಂಗಳಿಂದ ಗುದ್ದಾಟ ನಡೆಯುತ್ತಿದೆ. ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ರಾಜೀ ನಾಮೆ ಕೊಟ್ಟರು. ಯಾರನ್ನು ಯಾವುದಕ್ಕೆ ಆಯ್ಕೆ ಮಾಡ ಬೇಕೆನ್ನುವ ಗೊಂದಲದಲ್ಲಿ ಅವರಿದ್ದಾರೆ ಎಂದರು.
Advertisement
ಖಾತೆ ಹಂಚಿಕೆ ಸಿಎಂ ಪರಮಾಧಿಕಾರ
11:33 AM Feb 10, 2020 | Suhan S |
Advertisement
Udayavani is now on Telegram. Click here to join our channel and stay updated with the latest news.