Advertisement

Abdul Hamid ಕೃತಿ ಬಿಡುಗಡೆ; ವಿಭಿನ್ನತೆಯ ನಡುವೆಯೂ ದೇಶ ಒಗ್ಗಟ್ಟು: ಭಾಗವತ್‌

02:15 AM Jul 02, 2024 | Team Udayavani |

ಲಕ್ನೋ: ಭಾರತದಲ್ಲಿ ವೈವಿಧ್ಯತೆ, ವಿಭಿ ನ್ನತೆಗಳು ಇದ್ದರೂ ಇಡೀ ರಾಷ್ಟ್ರ ಸಾವಿ ರಾರು ವರ್ಷಗಳಿಂದ ಒಗ್ಗಟ್ಟಾಗಿದೆ. ಪಾಕಿಸ್ಥಾನ ಅಥವಾ ಚೀನದಿಂದ ದಾಳಿ ಎದುರಿಸಿದಾಗಲೆಲ್ಲ ಭಾರತದ ಏಕತೆ ಸ್ಪಷ್ಟವಾಗಿ ಗೋಚರಿಸಿದೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗ ವತ್‌ ಹೇಳಿದ್ದಾರೆ.

Advertisement

1965ರ ಭಾರತ- ಪಾಕಿಸ್ಥಾನ ಯುದ್ಧದಲ್ಲಿ ಶೌರ್ಯ ಪ್ರದ ರ್ಶಿಸಿದ  ಯೋಧ, ಮರಣೋತ್ತರ ಪರಮ ವೀರ ಚಕ್ರ ಪುರಸ್ಕೃತರಾದ ಅಬ್ದುಲ್‌ ಹಮೀದ್‌ ಕುರಿತಾದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ ದರು. ಹಮೀದ್‌ ಹುಟ್ಟೂ ರಾದ ಉತ್ತರ ಪ್ರದೇಶದ ಘಾಜಿಪುರದ ಧಾಮ ಪುರ ದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next