Advertisement
ಎಳನೀರಿಗೆ ಗ್ಲುಕೋಸ್ ಹಾಕಿಕೊಂಡು ಕುಡಿದರೆ, ಸುಸ್ತು ಕಡಿಮೆಯಾಗುತ್ತದೆ. ಜೇನುತುಪ್ಪ ಬಳಸಿದರೂ ಇದೇ ಪರಿಣಾಮ ನಿರೀಕ್ಷಿಸಬಹುದು. ಕ್ಯಾಲೊರಿ ಜಾಸ್ತಿ ಮಾಡಿಕೊಂಡರೂ ಹೊಟ್ಟೆ ಉರಿ, ಅಲ್ಸರ್ನಂಥ ಸಮಸ್ಯೆ ಬರುವುದಿಲ್ಲ. ಅದಕ್ಕಾಗಿ ಬಾದಾಮಿ ಬಳಸಬೇಕು. ಇನ್ನು, ಬಾಳೆಹಣ್ಣಿನ ಸೇವನೆಯಿಂದ ಹೊಟ್ಟೆಯನ್ನು ತಂಪಾಗಿಡಲು ಸಾಧ್ಯವಿದೆ. ಬಾಳೆಹಣ್ಣಿನಲ್ಲಿ ಎನ್ವಿ ಬ್ಯಾಕ್ಟೀರಿಯಲ್ ಅಂಶ ಇರುವುದರಿಂದ, ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. Advertisement
ಹೊಟ್ಟೆಯ ಆರೋಗ್ಯ ಕೆಡಬಾರದು…
04:32 AM May 26, 2020 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.