Advertisement

ಹೌದು ನಾವು ತಪ್ಪು ಮಾಡಿದ್ದೇವೆ..! : ಕೊನೆಗೂ ಸೋಲು ಒಪ್ಪಿದ ಕೇಜ್ರಿ

09:38 AM Apr 29, 2017 | |

ಹೊಸದಿಲ್ಲಿ: ದೆಹಲಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಹೀನಾಯ ನಿರ್ವಹಣೆಯ ಹೊರತಾಗಿಯೂ ಬಿಜೆಪಿಯ ಭರ್ಜರಿ ಗೆಲುವಿಗೆ ಮತಯಂತ್ರಗಳೇ ಕಾರಣ ಎಂದಿದ್ದ  ಕೇಜ್ರಿಲಾಲ್‌ ಇದೀಗ ಸೋಲನ್ನು ಒಪ್ಪಿಕೊಂಡಿದ್ದಾರೆ.  

Advertisement

‘ಸೋಲಿನ ಆತ್ಮಾವಲೋಕನ ಮಾಡಿಕೊಂಡು ತಪ್ಪನ್ನು ತಿದ್ದಿಕೊಳ್ಳಬೇಕಾಗಿದೆ. ಇದು ಕೆಲಸಕ್ಕೆ ಮರಳಲು ಸಮಯವಾಗಿದೆ’ ಎಂದು ಶನಿವಾರ ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದಾರೆ. 

 ಕೇಜ್ರಿವಾಲ್‌ ಆಪ್ತ ಕುಮಾರ್‌ ವಿಶ್ವಾಸ್‌ ‘ನಮ್ಮ ಮೇಲೆ ಜನರಿಗೆ ಅಪನಂಬಿಕೆ ಇದೆ. ಇವಿಎಂಗಳನ್ನು ದೂರುವ ಬದಲು ಸೋಲಿನ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ’ ಎಂದು ಬಹಿರಂಗವಾಗಿ ಹೇಳಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next