Advertisement

ಸರಕಾರದ ಯೋಜನೆ ಲಾಭ ಬೇಕೆಂದರೆ ಆಧಾರ್‌ ಕಡ್ಡಾಯ

12:32 AM May 07, 2021 | Team Udayavani |

ಹೊಸದಿಲ್ಲಿ: ಸರಕಾರದ ವಿವಿಧ ಕಲ್ಯಾಣ ಯೋಜನೆಗಳ ಫ‌ಲಾನುಭವಿಗಳಾಗಬೇಕೇ? ಹಾಗಿದ್ದರೆ ಆಧಾರ್‌ ಹೊಂದಿರ ಲೇಬೇಕು. ಸಂಘಟಿತ- ಅಸಂಘಟಿತ ವಲಯದ ಉದ್ಯೋಗಿ ಗಳು, ಕೆಲಸಗಾರರಿಗೆ ಇದು ಅನ್ವಯವಾಗಲಿದೆ.

Advertisement

ಕೇಂದ್ರ ಸರಕಾರ ಮೇ 3ರಂದೇ ಈ ಆದೇಶ ಹೊರಡಿಸಿದೆ. ನೆರವು ವ್ಯರ್ಥವಾಗದಂತೆ ಮತ್ತು ಒಬ್ಬರಿಗೇ ಒಂದೇ ಯೋಜನೆ ಲಾಭ ಪಡೆಯುವುದನ್ನು ತಪ್ಪಿ ಸಲು ಈ ಕ್ರಮ ಕೈಗೊಳ್ಳಲಾ ಗಿದೆ ಎಂದು “ದ ಇಕನಾಮಿಕ್‌ ಟೈಮ್ಸ್‌’ ವರದಿ ಮಾಡಿದೆ.

ಬಯೋಮೆಟ್ರಿಕ್‌ ಮಾಹಿತಿ ಇಲ್ಲದಾಗ ಅನರ್ಹರು ಯೋಜನೆ ಗಳ ಲಾಭ ಪಡೆ ಯುತ್ತಿದ್ದರು. ಅದನ್ನು ತಪ್ಪಿಸಲು ಕೇಂದ್ರ ಕಾರ್ಮಿಕ ಸಚಿವಾ ಲಯ ಆಧಾರ್‌ ಮಾಹಿತಿ ಪಡೆಯಲು ತೀರ್ಮಾನಿಸಿದೆ ಎಂದು ಕಾರ್ಯದರ್ಶಿ ಅಪೂರ್ವ ಚಂದ್ರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next