Advertisement

Thirthahalli ಮಾರ್ಕೆಟ್ ನಲ್ಲಿ ವ್ಯಕ್ತಿಯೋರ್ವ ಸಾವು!

01:01 PM Aug 19, 2024 | Poornashri K |

ತೀರ್ಥಹಳ್ಳಿ: ಅತೀ ಹೆಚ್ಚಾಗಿ ಕುಡಿದ ಪರಿಣಾಮ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಪಟ್ಟಣದ ಸೊಪ್ಪುಗುಡ್ಡೆಯ ಮಾರ್ಕೆಟ್ ನಲ್ಲಿ ಸೋಮವಾರ (ಆ.19) ಬೆಳಗ್ಗೆ ನಡೆದಿದೆ.

Advertisement

ಇಂದಿರಾನಗರ ನಿವಾಸಿ ನರಸಿಂಹ (45 ವರ್ಷ) ಸಾವನ್ನಪ್ಪಿದ್ದ ವ್ಯಕ್ತಿ. ಈತ ಪಟ್ಟಣದಲ್ಲಿ ಕೆಲಸಕ್ಕಾಗಿ ಎಲ್ಲಡೆ ಓಡಾಡಿಕೊಂಡು ಕೆಲವೆಡೆ ಕೆಲಸ ನಿರ್ವಹಿಸುತ್ತಿದ್ದ. ಆದರೆ ಭಾನುವಾರ ಸಂಜೆ ಅತಿಯಾಗಿ ಕುಡಿದಿದ್ದ ಕಾರಣ ರಕ್ತಸ್ತ್ರಾವಗೊಂಡು ಸಾವನ್ನಪ್ಪಿದ್ದಾನೆ.

ಈ ಕುರಿತು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next