Advertisement

Jevargi: ಶಾಸಕ ಅಜಯ ಸಿಂಗ್ ಮನೆ ಆವರಣದಲ್ಲಿ‌ ವ್ಯಕ್ತಿ ಆತ್ಮಹತ್ಯೆ

12:06 PM Aug 24, 2023 | Team Udayavani |

ಕಲಬುರಗಿ: ಜೇವರ್ಗಿ ಕ್ಷೇತ್ರದ ಕಾಂಗ್ರೆಸ್ ಶಾಸಕ, ಕೆಕೆಆರ್.ಡಿಬಿ ಅಧ್ಯಕ್ಷರಾಗಿರುವ ಡಾ. ಅಜಯ ಸಿಂಗ್ ಅವರ ನಗರದಲ್ಲಿರುವ ಶರಣ ನಗರ ನಿವಾಸದ ಮನೆಯ ಆವರಣದಲ್ಲಿ ವ್ಯಕ್ತಿಯೋರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

Advertisement

ಮೃತ ವ್ಯಕ್ತಿ ಪಟ್ಟಣಾ ಗ್ರಾಮದ ನಿವಾಸಿ ದೇವಪ್ಪ (33) ಎಂದು ಗುರುತಿಸಲಾಗಿದೆ. ಈತ ಶಾಸಕರ ಮನೆಯಲ್ಲೆ ವಾಚಮನ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಇದನ್ನೂ ಓದಿ:Yo-Yo testನಲ್ಲಿ 17.2 ಅಂಕ ಪಡೆದ ವಿರಾಟ್: ಇಲ್ಲಿದೆ ಅತೀ ಹೆಚ್ಚು ಅಂಕ ಪಡೆದವರ ಪಟ್ಟಿ

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಬ್ರಹ್ಮಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next