Advertisement

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

01:35 AM Apr 27, 2024 | Team Udayavani |

ಹೈದರಾಬಾದ್‌: ನೆರೆಯ ತೆಲಂಗಾಣದಲ್ಲಿ ಪಿಯುಫ‌ಲಿತಾಂಶ ಪ್ರಕಟವಾದ ಬೆನ್ನಲ್ಲೇ 7 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.

Advertisement

ಇದೇ ಎ. 24ರಂದು ಫ‌ಲಿತಾಂಶ ಪ್ರಕಟವಾಗಿದ್ದು, ಪ್ರಥಮ ಪಿಯುಸಿಯ ಶೇ. 61.06 ವಿದ್ಯಾರ್ಥಿಗಳು ಹಾಗೂ ದ್ವಿತೀಯ ಪಿಯುಸಿಯ ಶೇ. 69.46 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು.

ಈ ಮಧ್ಯೆ ಫ‌ಲಿತಾಂಶದಿಂದ ಮನನೊಂದ ವಿದ್ಯಾರ್ಥಿಗಳು ಆತ್ಮಹತ್ಯೆಯ ಮಾರ್ಗ ಹಿಡಿದಿದ್ದು, ಫ‌ಲಿತಾಂಶ ಪ್ರಕಟವಾದ 48 ತಾಸುಗಳಲ್ಲಿ ಇಬ್ಬರು ವಿದ್ಯಾರ್ಥಿನಿಯರ ಸಹಿತ 7 ವಿದ್ಯಾರ್ಥಿಗಳು ಸಾವಿಗೀಡಾಗಿ ದ್ದಾರೆ. 2019 ರಲ್ಲಿಯೂ 22 ವಿದ್ಯಾರ್ಥಿಗಳು ಸಾವಿನ ಹಾದಿ ಹಿಡಿದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next