Advertisement

ದಲಿತ ಮಹಿಳೆ ಮತ್ತು ಮನೆಯವರ ಮೇಲೆ ಹಲ್ಲೆ: 6 ಮಂದಿ ಸೆರೆ

12:01 PM Feb 05, 2018 | udayavani editorial |

ಮುಜಫ‌ರನಗರ : ದಲಿತ ಮಹಿಳೆಗೆ ಕಿರುಕುಳ ನೀಡಿ ಆಕೆಯ ಕುಟುಂಬದವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.

Advertisement

ಬುವಾಡಾ ಗ್ರಾಮದಲ್ಲಿ ದಲಿತ ಮಹಿಳೆ ಮತ್ತು ಆಕೆಯ ಕುಟುಂಬದ ನಾಲ್ವರ ಮೇಲೆ ಹಲ್ಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿಗಳಾದ ಪವನ್‌, ಅರವಿಂದ್‌, ದಿನೇಶ್‌, ರಾಜೇಶ್‌ ಮತ್ತು ರಾಕೇಶ್‌ ಎಂಬವರನ್ನುನ ಬಂಧಿಸಿದರು. 

ದಲಿತ ಮಹಿಳೆ ನೀಡಿದ್ದ ದೂರಿನ ಪ್ರಕಾರ ಇಲ್ಲಿನ ಖಟೋಲಿ ಪೊಲೀಸ್‌ ಠಾಣಾಧಿಕಾರಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next