Advertisement

ಕೆನಡಾದಿಂದ ಯುವಕರ ಶವ ಭಾರತಕ್ಕೆ!

11:07 AM Oct 14, 2023 | Team Udayavani |

ಟೊರಂಟೊ: ಉನ್ನತ ಶಿಕ್ಷಣ, ಉದ್ಯೋಗದ ಕನಸುಗಳನ್ನು ಹೊತ್ತು ಭಾರತದಿಂದ ಕೆನಡಾಕ್ಕೆ ತೆರಳುತ್ತಿರುವ ಭಾರತೀಯ ಯುವಜನರಲ್ಲಿ ಪ್ರತೀ ತಿಂಗಳು 5ರಿಂದ 8 ಮಂದಿ ಶವವಾಗಿ ಭಾರತಕ್ಕೆ ಹಿಂದಿರುಗುತ್ತಿದ್ದಾರೆ!

Advertisement

ಇವರಲ್ಲಿ ಹಲವರ ಸಾವು ಸಹಜವಾದರೆ, ಮತ್ತಷ್ಟು ಮಂದಿಯದು ಕೊಲೆ. ಇಂಥದ್ದೊಂದು ಆತಂಕದ ವರದಿ ಬಹಿರಂಗಗೊಂಡಿದೆ.

ಕೆನಡಾಕ್ಕೆ ಭಾರತದಿಂದ ತೆರಳುವ ಸಾವಿರಾರು ಮಂದಿಯ ಪೈಕಿ ಎಷ್ಟೋ ಮಂದಿ ತಮ್ಮ ಕನಸು ಈಡೇರುವ ಮುಂಚೆಯೇ ಸಾಯುತ್ತಿದ್ದಾರೆ. ಕಳೆದ 2 ವರ್ಷಗಳಲ್ಲಿ ಪ್ರತೀ ತಿಂಗಳು ಕನಿಷ್ಠ 5-8 ಭಾರತೀಯರ ಶವ ಸಂಸ್ಕಾರ ನಡೆಸಲಾಗುತ್ತಿದೆ ಎಂದು ನ್ಯೂಸ್‌18 ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next