Advertisement

45,000 ಜೀವಪ್ರಭೇದ ಅಳಿವಿನಂಚಿಗೆ: ಕಳೆದ ವರ್ಷಕ್ಕಿಂತ ಸಾವಿರ ಹೆಚ್ಚಳ

12:48 AM Jun 28, 2024 | Team Udayavani |

ಹೊಸದಿಲ್ಲಿ: ಹವಾಮಾನ ವೈಪರೀತ್ಯ, ಮನುಷ್ಯನ ಕಾರ್ಯಚಟುವಟಿಕೆಗಳಿಂದ ಪ್ರಾಣಿ, ಪಕ್ಷಿ ಮತ್ತು ಸಸ್ಯ ಸಂಕುಲಕ್ಕೆ ಅಪಾಯ ಎದುರಾಗಿದ್ದು, ಈಗಾಗ ಲೇ 45,000 ಜೀವ ಪ್ರಭೇದ ಅಳಿವಿನಂಚಿನಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಳಿವಿ ನಂಚಿನಲ್ಲಿರುವ ಪ್ರಭೇದಗಳ ಸಂಖ್ಯೆ 1,000 ಹೆಚ್ಚಳ ವಾಗಿದೆ ಎಂದು ಅಂತಾರಾಷ್ಟ್ರೀಯ ನಿಸರ್ಗ ಸಂರಕ್ಷ ಣ ಒಕ್ಕೂಟ (ICUN) ಹೇಳಿದೆ.

Advertisement

ಇಂಥ ಪ್ರಭೇದಗಳ ಕುರಿತಾದ 60ನೇ ವರ್ಷದ ವರದಿ ಯನ್ನು ಐಸಿಯುಎನ್‌ ಬಿಡುಗಡೆಗೊಳಿಸಿದ್ದು, ಈ ವಿಚಾರವನ್ನು ಪ್ರಸ್ತಾವಿಸಿದೆ. ಅಲ್ಲದೇ ಪಾಪಸ್‌ಕಳ್ಳಿ ಜಾತಿಯ ಹೂವು ಕಾಪಿಯಾಪೋವಾ, ಏಷ್ಯಾದ ಆನೆಗಳ ತಳಿಯಲ್ಲಿ ಒಂದಾದ ಬಾರ್ನಿಯೋ ಆನೆ ಉಡದ ಜಾತಿಯ ದೈತ್ಯ ಹಲ್ಲಿ -ಗ್ರಾನ್‌ ಕೆನಾರಿ ಯಾದಂಥ ಜೀವಿಗಳು ಕೂಡ ಈ ಪಟ್ಟಿ ಸೇರಿವೆ.

Advertisement

Udayavani is now on Telegram. Click here to join our channel and stay updated with the latest news.

Next