Advertisement

42 ಲಕ್ಷ ವಂಚನೆ : ತೆಲಂಗಾಣ ಪೊಲೀಸರಿಂದ ಶಿರಸಿಯಲ್ಲಿ ಆರೋಪಿಯ ಬಂಧನ

04:19 PM Nov 05, 2021 | Team Udayavani |

ಶಿರಸಿ: ವ್ಯಕ್ತಿಯ ಗಮನವನ್ನು ಬೇರೆಡೆ ಸೆಳೆದು 42 ಲಕ್ಷ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ತೆಲಂಗಾಣದಲ್ಲಿ ದಾಖಲಾಗಿದ್ದ ದೂರಿನನ್ವಯ ಅಲ್ಲಿನ ಪೊಲೀಸರು ಶಿರಸಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

Advertisement

ಬಂಧಿತ ಆರೋಪಿ ಮೊಹಮದ್ ಇಬ್ರಾಹಿಂ ಕಲಬುರ್ಗಿ ಯಾನೆ ರೆಡ್ಡಿ (45) ಎಂಬಾತನಾಗಿದ್ದಾನೆ. ಕಾರ್ ಬ್ರೋಕರ್ ಆಗಿರುವ ಮೊಹಮದ್ ಸ್ಥಳೀಯ ರಾಮನಬೈಲ್ ನಿವಾಸಿ.

ಆರೋಪಿಯ ಪತ್ತೆಗೆ ಸಿರಸಿ ಪೊಲೀಸ್ ಡಿವೈಎಸ್ಪಿ ರವಿ‌ ನಾಯ್ಕ, ಸಿಪಿಐ ರಾಮಚಂದ್ರ‌ ನಾಯಕ ಮಾರ್ಗದರ್ಶನದಲ್ಲಿ ಸಹಕಾರ ನೀಡಿದರ ಪರಿಣಾಮ ಆರೋಪಿ ಪೊಲೀಸ್ ವಶಕ್ಕೆ ಸಿಕ್ಕಿದ್ದು, ತೆಲಂಗಾಣ ಪೊಲೀಸರು ಶಿರಸಿ ಪೊಲೀಸರ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next