Advertisement

ಉಗ್ರರಿಗೆ ರವಾನಿಸಲಾಗುತ್ತಿದ್ದ 3 ಲಕ್ಷ ರೂ. ಜಪ್ತಿ

10:50 AM Mar 23, 2018 | Team Udayavani |

ಹೊಸದಿಲ್ಲಿ: ಕಣಿವೆ ರಾಜ್ಯದಲ್ಲಿ ಉಗ್ರ ಸಂಘಟನೆ ಲಷ್ಕರ್‌ನ ಹಣಕಾಸು ಅಕ್ರಮ ಸಾಗಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಉಗ್ರರಿಗೆ ನೀಡಲೆಂದು ಸಾಗಿಸಲಾಗುತ್ತಿದ್ದ 3 ಲಕ್ಷ ರೂ. ನಗದು ಜಪ್ತಿ ಮಾಡಿಕೊಂಡಿದೆ. ಭಾರತೀಯ ಕರೆನ್ಸಿಯಲ್ಲಿದ್ದ ನಗದನ್ನು ಉಗ್ರ ಮೊಹಮ್ಮದ್‌ ಹುಸೇನ್‌ ದರ್‌ ಅಲಿಯಾಸ್‌ ರಾಜುಗೆ ರವಾನಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next