Advertisement

ಉಡುಪಿ; 3 ದಿನಗಳ ಧರ್ಮ ಸಂಸದ್ ಗೆ ವಿಧ್ಯುಕ್ತ ಚಾಲನೆ

11:49 AM Nov 24, 2017 | Sharanya Alva |

ಉಡುಪಿ: ಮೂರು ದಿನಗಳ ಧರ್ಮ ಸಂಸದ್ ಗೆ ಸುತ್ತೂರು ಶ್ರೀ, ವಿಶ್ವೇಶ ತೀರ್ಥ ಸ್ವಾಮೀಜಿ ಸೇರಿದಂತೆ ಮಹಾಮಂಡಲೇಶ್ವರರು ಶುಕ್ರವಾರ ದೀಪ ಬೆಳಗಿಸುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಿದ್ದಾರೆ.

Advertisement

ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಇಂದು ಬೆಳಗ್ಗೆ ಸಾಧು ಸಂತರ ಸಮ್ಮಿಲನ ನಡೆಯಿತು. ಬಳಿಕ 10 30ಕ್ಕೆ ಭವ್ಯ ಮೆರವಣಿಗೆಯಲ್ಲಿ ಕಲ್ಸಂಕ ರೋಯಲ್ ಗಾರ್ಡನ್ ಲ್ಲಿರುವ ಧರ್ಮ ಸಂಸದ್ ಸಭಾಂಗಣಕ್ಕೆ ಸಾವಿರಾರು ಸಂತರು ಆಗಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next