Advertisement

ವಿಶ್ವಕಪ್‌ ಕ್ರಿಕೆಟ್‌: ಸರಕಾರದ ನಿರ್ಧಾರದಂತೆ ಭಾರತದ ಆಟ: ಶಾಸ್ತ್ರೀ

12:22 PM Mar 20, 2019 | Team Udayavani |

ಹೊಸದಿಲ್ಲಿ : ಪುಲ್ವಾಮಾ ಉಗ್ರ ದಾಳಿ ಮತ್ತು ಬಾಲಾಕೋಟ್‌ ಮೇಲಿನ ಐಎಎಫ್ ವಾಯು ದಾಳಿಯಿಂದ ತೀವ್ರಗೊಂಡಿರುವ ಭಾರತ – ಪಾಕ್‌ ಉದ್ವಿಗ್ನತೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಒಂದೊಮ್ಮೆ ಭಾರತ ಸರಕಾರ, 2019ರ ವಿಶ್ವಕಪ್‌ ಕ್ರಿಕೆಟ್‌ ಕೂಟದಲ್ಲಿ ಭಾರತವನ್ನು ಆಡಿಸದಿರಲು ನಿರ್ಧರಿಸಿದಲ್ಲಿ  ಅ ಪ್ರಕಾರ ಭಾರತ ವಿಶ್ವಕಪ್‌ ಕ್ರಿಕೆಟ್‌ ಆಡದು ಎಂದು ಭಾರತೀಯ ಕ್ರಿಕೆಟ್‌ ಹೆಡ್‌ ಕೋಚ್‌ ರವಿ ಶಾಸ್ತ್ರೀ ಹೇಳಿದ್ದಾರೆ. 

Advertisement

“ಅದೇನಿದ್ದರೂ ಭಾರತ ಸರಕಾರ  ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ. ಅದೊಂದು ಸೂಕ್ಷ್ಮ ವಿಷಯ; ಒಂದು ವೇಳೆ ಭಾರತ ಸರಕಾರ 2019ರ ವಿಶ್ವಕಪ್‌ ಕ್ರಿಕೆಟ್‌ ನಲ್ಲಿ ಭಾರತ ತಂಡವನ್ನು ಆಡಿಸದಿರಲು ನಿರ್ಧರಿಸಿದರೆ ನಾವು ಆ ನಿರ್ಧಾರದ ಪ್ರಕಾರ ನಡೆಯುತ್ತೇವೆ’ ಎಂದು ರವಿ ಶಾಸ್ತ್ರೀ ಅರು ಮಿರರ್‌ ನೌ ಗೆ ನೀಡಿದ ಸಂದರ್ಶನದಲ್ಲಿ ಹೇಳಿರುವುದಾಗಿ ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next