Advertisement

ಸಿಪಿಎಂ ನಾಯಕನ ವಿರುದ್ಧ ಕೊಲೆ, ಪಿತೂರಿ ಕೇಸು ದಾಖಲಿಸಿದ ಸಿಬಿಐ

01:25 PM Feb 11, 2019 | udayavani editorial |

ತಲಶೇರಿ: ಕೇರಳದಲ್ಲಿನ ಆಳುವ ಸಿಪಿಎಂ ಪಕ್ಷಕ್ಕ ದೊಡ್ಡ  ಹಿನ್ನಡೆ ಎಂಬಂತೆ ಸಿಬಿಐ ಇಂದು ಪಕ್ಷದ ಬಲಿಷ್ಠ ನಾಯಕ ಪಿ ಜಯರಾಜನ್‌ ವಿರುದ್ಧ , 2012ರಲ್ಲಿ ನಡೆದಿದ್ದ 22 ವರ್ಷದ ಮುಸ್ಲಿಂ ಸ್ಟೂಡೆಂಟ್‌ ಫೆಡರೇಶನ್‌ ಕಾರ್ಯಕರ್ತನ ಹತ್ಯೆಗೆ ಸಂಬಂಧಿಸಿ ಕೊಲೆ ಮತ್ತು ಪಿತೂರಿ ಕೇಸನ್ನು ದಾಖಲಿಸಿದೆ. 

Advertisement

ಸಿಬಿಐ ಇಲ್ಲಿನ ಸೆಶನ್ಸ್‌ ಕೋರ್ಟಿನಲ್ಲಿ ದಾಖಲಿಸಿರುವ ಪೂರಕ ಚಾರ್ಜ್‌ ಶೀಟಿನಲ್ಲಿ  ಎಂಎಲ್‌ಎ ಟಿ ವಿ ರಾಜೇಶ್‌ ವಿರುದ್ಧವೂ ಕೊಲೆ ಪಿತೂರಿ ಮಾಡಿರುವುದನ್ನು ಆರೋಪಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next