Advertisement

ಜೆಎನ್‌ಯುಗೆ 2 ವರ್ಷ ಬೀಗ ಹಾಕಿ: ಸ್ವಾಮಿ

09:47 AM Nov 28, 2019 | sudhir |

ಹೊಸದಿಲ್ಲಿ: ಹಾಸ್ಟೆಲ್‌ ಶುಲ್ಕ ಹೆಚ್ಚಳದ ವಿರುದ್ಧ ತೀವ್ರ ಪ್ರತಿಭಟನೆಯನ್ನು ಕಂಡಿದ್ದ ಜೆಎನ್‌ಯು ಪರ-ವಿರೋಧ ವಾದಗಳು ಮುಂದುವರೆದಿವೆ. ಈ ಕುರಿತಂತೆ ಮಾತನಾಡಿರುವ ಬಿಜೆಪಿಯ ಸುಬ್ರಹ್ಮಣ್ಯನ್‌ ಸ್ವಾಮಿ ಅವರು ಜೆಎನ್‌ಯುಗೆ ಬೀಗ ಹಾಕಬೇಕು ಎಂದು ಹೇಳಿದ್ದಾರೆ. 2 ವರ್ಷಗಳ ಕಾಲ ಜೆಎನ್‌ಯುಗೆ ಬೀಗ ಜಡಿದು ಬಳಿಕ ನೆಹರೂ ಹೆಸರಿನ ಬದಲಾಗಿ ಶುಭಾಸ್‌ಶ್ಚಂದ್ರ ಭೋಸ್‌ ಅವರ ಹೆಸರನ್ನಿಡಬೇಕು ಎಂದಿದ್ದಾರೆ.

Advertisement

ಇದು ಸಾಧ್ಯವಾದರೆ ಮಾತ್ರ ಅಲ್ಲಿನ ಸಮಾಜಘಾತುಕ ಶಕ್ತಿಯನ್ನು ಹಿಮ್ಮೆಟ್ಟಿಸಬಹುದು. ಈಗಾಗಲೇ ಜವಾಹರ್‌ಲಾಲ್‌ ನೆಹರೂ ಅವರ ಹೆಸರಿನ ಹಲವು ಸಂಸ್ಥೆಗಳು ಈ ರಾಷ್ಟ್ರದಲ್ಲಿದೆ. ಈ ಕಾರಣಕ್ಕೆ ಜೆಎನ್‌ಯು ಅನ್ನು ಮರುನಾಮಕರಣ ಮಾಡಬಹುದು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next