Advertisement

ಮೌಂಟ್ ಎವರೆಸ್ಟ್‌: 2 ಭಾರತೀಯರ ಸಾವು

12:27 AM May 25, 2019 | Team Udayavani |
ಕಠ್ಮಂಡು: ವಿಶ್ವದ ಅತಿ ಎತ್ತರದ ಶಿಖರವಾದ ಗೌರಿ ಶಂಕರದಲ್ಲಿ 300ಕ್ಕೂ ಹೆಚ್ಚು ಪರ್ವತಾರೋಹಿಗಳು ಬಂದಿದ್ದರಿಂದ ನೂಕುನುಗ್ಗಲು ಉಂಟಾಗಿ, ಶನಿವಾರ ಇಬ್ಬರು ಭಾರತೀಯರು ಮೃತಪಟ್ಟಿದ್ದಾರೆ. ಕಲ್ಪನಾ ದಾಸ್‌ (52) ಹಾಗೂ ನಿಹಾಲ್ ಭಗವಾನ್‌ (27) ಎಂಬ ಭಾರತೀಯರು ಮೃತಪಟ್ಟಿದ್ದು, ಮತ್ತೂಬ್ಬರು ಆಸ್ಟ್ರೇಲಿಯಾದವರು ಎನ್ನಲಾಗಿದೆ. ಕಲ್ಪನಾ ಹಿಂದಿರುಗುವಾಗ ಜಾರಿ ಬಿದ್ದಿದ್ದರಿಂದ ಮೃತಪಟ್ಟರೆ, ನಿಹಾಲ್ ಭಗವಾನ್‌ ಇಕ್ಕಟ್ಟಿನಲ್ಲಿ ಸಿಲುಕಿ ಬಾಯಾರಿಕೆಯಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next