ಪೊಲೀಸ್ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
Advertisement
ಬಿ. ದಯಾನಂದ- ಐಜಿಪಿ, ಕೇಂದ್ರ ವಲಯ, ಅಮೃತ್ ಪೌಲ್ -ಐಜಿಪಿ,(ಆಡಳಿತ) ಬೆಂಗಳೂರು, ಉಮೇಶ್ ಕುಮಾರ್-ಗೃಹ ಇಲಾಖೆಕಾರ್ಯದರ್ಶಿ, ಸೌಮೇಂದ್ರ ಮುಖರ್ಜಿ-ದಕ್ಷಿಣ ವಲಯ, ಐಜಿಪಿ ಮೈಸೂರು, ಎಸ್. ರವಿ-ಐಜಿಪಿ ಬಳ್ಳಾರಿ ವಲಯ, ವಿಪುಲ್
ಕುಮಾರ್ -ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕರು, ಮೈಸೂರು, ಎನ್. ಶಿವಪ್ರಸಾದ್-ಕೆಎಸ್ಆರ್ಟಿಸಿ ಭದ್ರತೆ ಮತ್ತು ವಿಚಕ್ಷಣಾ ದಳ, ನಿರ್ದೇಶಕರು. ಅಮಿತ್ ಸಿಂಗ್-ಎಸ್ಪಿ, ಮೈಸೂರು, ಎಂ. ಎನ್.ಅನುಚೇತ್-ಎಸ್ಪಿ, ಸಿಐಡಿ ಬೆಂಗಳೂರು, ರವಿ ಡಿ.
ಚೆನ್ನಣ್ಣವರ-ಬೆಂಗಳೂರು ದಕ್ಷಿಣ ವಲಯ ಡಿಸಿಪಿ, ಕುಲದೀಪ್ ಕುಮಾರ್ ಜೈನ್-ಕರ್ನಾಟಕ ಪೊಲೀಸ್ ಮೀಸಲು ಪಡೆಯ ಕಮಾಂಡೆಂಟ್, ನಿಖಂ ಪ್ರಕಾಶ್ ಅಮೃತ್-ಎಸ್ಪಿ ವಿಜಯಪುರ, ಡಾ. ಭೀಮಾಶಂಕರ್ ಗುಳೇದ್-ಎಸ್ಪಿ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜಿ. ರಾಧಿಕಾ-ಎಸ್ಪಿ, ಎಸಿಬಿ ಬೆಂಗಳೂರು, ಡಾ. ಅನೂಪ್ ಶೆಟ್ಟಿ-ಎಸ್ಪಿ, ಗುಪ್ತಚರ ಇಲಾಖೆ, ಬೆಂಗಳೂರು, ಎಸ್. ಗಿರೀಶ್-ಎಸ್ಪಿ ಮಂಡ್ಯ, ಕಲಾ ಕೃಷ್ಣ ಮೂರ್ತಿ-ಡಿಸಿಪಿ, ಈಶಾನ್ಯ ವಲಯ ಬೆಂಗಳೂರು ಇಲ್ಲಿಗೆ ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.